#yakashagana_videos #yakashagana #yakshagana_2024 #yaksha_kanasu #hilluru
#nilkodu #kalakshetra
ದಿನಾಂಕ 19102024 ರಂದು ಯಕ್ಷ ಕನಸು 06 ಇದರ ಅಡಿಯಲ್ಲಿ ಕಲಾಕ್ಷೇತ್ರದಲ್ಲಿ ಕಲ್ಯಾಣೋತ್ಸವ ಎಂಬ ಶ್ರೀರ್ಷಿಕೆಯಲ್ಲಿ ಶ್ರೀ ವಿಜಯ ತಲ್ಲೂರ್ ಇವರ ಸಂಯೋಜನೆಯಲ್ಲಿ ಕಿರಾಡಿ ಯಕ್ಷ ನಕ್ಷತ್ರ ಟ್ರಸ್ಟ್ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಡೆದ ಸತ್ಯವಾನ ಸಾವಿತ್ರಿ ಪ್ರಸಂಗದ ಒಂದು ದೃಶ್ಯ...
ವಿಶೇಷ ಧನ್ಯವಾದಗಳು
ಮೇಳದ ಯಜಮಾನರು ಹಾಗೂ ಸಮಸ್ತ ಕಲಾವಿದರು ಹಾಗೂ ಸಂಘಟಕರು ಮತ್ತು ಊರ ನಾಗರಿಕರು..
ಹಿಮ್ಮೆಳ
ಭಾಗವತರು ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು
ಮದ್ದಳೆ ಶ್ರೀ ಪರಮೇಶ್ವರ್ ಭಂಡಾರಿ karki
ಚಂಡೆ ಶ್ರೀ ರಾಕೇಶ್ ಮಲ್ಯ
ಮುಮ್ಮೆಳ
ಯಮಧರ್ಮ ಶ್ರೀ ಶಂಕರ್ ಹೆಗಡೆ ನಿಲ್ಕೋಡು
ಚಿತ್ರಗುಪ್ತ ಶ್ರೀ ಕಾಸರಕೋಡು ಶ್ರೀಧರ ಭಟ್
ಕಿಂಕರ ಶ್ರೀ
ವಿಡಿಯೋ ಚಿತ್ರಿಕರಣ ಗೌತಮ ಹೆಗಡೆ ಸಿದ್ದಾಪುರ
( ನಾನು )
ಇದೆ ರೀತಿಯ ಇನ್ನು ಹೆಚ್ಚಿನ ವಿಡಿಯೋಗಳಿಗೆ ನಮ್ಮ ವಾಹಿನಿಯನ್ನು subscribe ಮಾಡಿಕ್ಕೊಳಿ
ವಿಶೇಷ ಸೂಚನೆ ನಮ್ಮ ವಾಹಿನಿಯಲ್ಲಿ ಕೇವಲ ಯಕ್ಷಗಾನ ವಿಡಿಯೋಗಳನ್ನೇ ಪ್ರಸಾರ ಮಾಡುತ್ತೇವೆ
ನಮ್ಮ ವಾಹಿನಿಯು ಯಕ್ಷಗಾನಕ್ಕೆ ಮಿಸಲಿರುವುದಾಗಿದೆ ಹಾಗಾಗಿ ಯಕ್ಷಾಭಿಮಾನಿಗಳಾದ ತಾವು ನಮ್ಮೊಂದಿಗೆ ಕೈ ಜೋಡಿಸಿ
ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ನಮಗೆ ನಿಮ್ಮ ಪ್ರೋತ್ಸಾಹ ಸಿಗಬಹುದೇ place subscribe
ಹೆಚ್ಚಿನ ವೀಕ್ಷಣೆಗಳಿಗಾಗಿ ನಮ್ಮ ಚಾನೆಲ್ ಅನ್ನು ಪ್ರವೇಶಿಸಿ....