ಶ್ರೀ ಮುರ್ಕುಂಡೇಶ್ವರ ಭಜನಾ ಮಂಡಳಿ ಹಾಗೂ ಗುಮಟೆ ಪಾಂಗ್ ಬಾರಿಸುವ ಕಾರ್ಯಕ್ರಮ ಗುಮಟೆ ಪಾಂಗ್ ಕಲೆ.. ಹಳೆಯ ಕಲೆ.... ಕ್ರಮೇಣವಾಗಿ ನಶಿಶಿ ಹೊಗಿತ್ತು.... ಈ ಸುಂದರ ಕಲೆ ನಶಿಶಿ ಹೋಗಬಾರದಂದು ಈ ಕಲೆಯನ್ನು ಮುಂದಿನ ಪೀಳಿಗೆಗೆ ಕಲಿಸಬೇಕು ಈ ಕಲೆಯನ್ನು ಕಠಿಣ ಪರಿಶ್ರಮದಿಂದ ಮರುಜೀವ ತಂದಂತ ಗೆಳೆಯ ಸುನಿಲ್ ಜೋಶಿ ಮತ್ತು ಸಂಗಡಿಗರು ಹಾಗೂ ದುಬ್ಬನಶಶಿ ಸಮಾಜ ಬಾಂದವರಿಂದ ಮತ್ತೆ ಹೊಸ ರಂಗು ಪಡೆದು ನೋಡುವವರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ...ನಮ್ಮ ಕಲೆ ನಮ್ಮ ಹೆಮ್ಮ... ನಮ್ಮ ಕರೆಗೆ ಒಗ್ಗುಟ್ಟು ಶ್ರೀ ಶಾರದೋತ್ಸವದ ದಂಡಾವಳಿ ವಿಶೇಷ ಪೂಜೆ ಆಗಮಿಸಿ ಗುಮಟೆ ಪಾಂಗ್ ವಾದನ ಮೂಲಕ ಜನರನ್ನು ರಂಜಿಸಿದ ಸುನಿಲ್ ಜೋಶಿ, ಪ್ರದೀಪ್, ಜ್ಞಾನೇಶ್ವರ್ ಹಾಗೂ ಸಂಗಡಿಗರಿಗೆ ಶ್ರೀ ರುದ್ರಪಾದ ಯುವಕ ಸಂಘ (ರಿ)ವತಿಯಿಂದ ಧನ್ಯವಾದಗಳು....