Secret weapon how to promote your YouTube channel
Get Free YouTube Subscribers, Views and Likes

ನಗಿಸುವವನ ಮನದ ಮಾತು | ಗಂಗಾವತಿ ಪ್ರಾಣೇಶ್ ಡಾ. ಮಾಧುರಿ ಕುಲಕರ್ಣಿ

Follow
Mysuru Literature Festival

ಡಾ.ಮಾಧುರಿ ಕುಲಕರ್ಣಿ ರವರು ಶ್ರೀ ಗಂಗಾವತಿ ಪ್ರಾಣೇಶ್ ರವರೊಂದಿಗೆ ಮೈಸೂರು ಸಾಹಿತ್ಯ ಸಂಭ್ರಮದ ವೇದಿಕೆಯಲ್ಲಿ "ನಗಿಸುವವನ ಮನದ ಮಾತು" ಗೋಷ್ಠಿಯನ್ನು ನಡೆಸಿಕೊಟ್ಟರು. ತನ್ನನ್ನು ತಾನು ನೋಡಿ ನಗುವುದೇ ನಿಜವಾದ ಹಾಸ್ಯ ಎನ್ನುತ್ತಾ , ಕಣ್ಣಿರುವುದೇ ಓದೋಕ್ಕೆ , ಕಣ್ಣು ಇರುವವರೆಗೆ ಓದಿ ಎನ್ನುತ್ತಾ ವೇದಿಕೆಯಲ್ಲಿ ಹಾಸ್ಯದ ಹೊನಲು ಹರಿಸಿದರು. ಕಾಲೇಜಿನ ಓದಿಗಿಂತ ಬೀಚಿಯವರ ಓದು ನನ್ನನ್ನು ಬದುಕಿಸಿತು ಎಂದರು.

posted by mercifulgrace5l