Free YouTube views likes and subscribers? Easily!
Get Free YouTube Subscribers, Views and Likes

ತುಳು ನಾಟಕ ಧ್ರುವ ರಾಶಿ

Follow
Local journey realstory

ಶ್ರೀ ಶಾರದಾಂಬ ಭಜನಾ ಮಂಡಳಿ ಶೆಟ್ಟಿಬೆಟ್ಟು ಕೆರ್ವಾಶೆ ಇಲ್ಲಿಯ ಭಜನಾ ಮಂಡಳಿ ಸದಸ್ಯರು ನಟಿಸಿರುವ ನಾಟಕ ಧ್ರುವ ರಾಶಿ.ವಸಂತ ಗುಡಿಗಾರ್ ಅವರ ನಿರ್ದೇಶನ ಇಲ್ಲಿ ಎದ್ದು ಕಾಣುತ್ತದೆ.ನಾಟಕಕಾರನ ವೈಯಕ್ತಿಕ ಬದುಕಿನ ಸುತ್ತ ತುಂಬಿರುವ ಕತ್ತಲಿನ ಬದುಕಿನ ಚಿತ್ರಣ ಇಲ್ಲಿದೆ.ಕಲಾವಿದರಾಗಿ ಕಲೆಗೆ ತನ್ನ ಇಡೀ ಬದುಕನ್ನು ಮೀಸಲಿಟ್ಟು ನಮ್ಮ ನೆನಪಿನಲ್ಲಿ ಶಾಶ್ವತವಾಗಿ ಉಳಿದ ಸುರೇಂದ್ರ ಕುಮಾರ್ ಕಲಾತ್ರ ಪಾದೆ ಯವರ ನೆನಪಿಗೆ ಅಂತ ಈ ನಾಟಕವನ್ನು ಪ್ರಚಾರ ಮಾಡುತ್ತಿದ್ದೇನೆ.ಇಲ್ಲಿ youtuber ಗೆ ಯಾವುದೇ ವಾಣಿಜ್ಯ ಉದ್ದೇಶ ಇಲ್ಲವೆಂದು ಸ್ಪಷ್ಟಪಡಿಸುತ್ತೇನೆ.ಜಾಹೀರಾತು ಮುಕ್ತ ಈ ನಾಟಕ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸುವ ಪ್ರಾಮಾಣಿಕ ಉದ್ದೇಶದಿಂದ upload ಮಾಡಲಾಗಿದೆ.

posted by Ficulli54