Grow your YouTube views, likes and subscribers for free
Get Free YouTube Subscribers, Views and Likes

ಶ್ವೇತಾ ಕುಮಾರ ಚರಿತ್ರೆ

Follow
Jayaram Gouda

ಶ್ರೀ ರುದ್ರಪಾದ ಯುವಕ ಸಂಘ (ರಿ ) ಶ್ರೀ ಶಾರದೋತ್ಸವ ಸಮಿತಿ ರುದ್ರಪಾದ ಬೆಲೆಗದ್ದೆ, ಗೋಕರ್ಣ ಆಶ್ರಯದಲ್ಲಿ
ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಹಾಲಾಡಿ (ರಿ ). ಇವರಿಂದ ಶಾರದೋತ್ಸವದ ನಿಮಿತ್ತ ದಿನಾಂಕ 04102024 ಪೌರಾಣಿಕ ಯಕ್ಷಗಾನ

"ಪಂಚಾಕ್ಷರ ಪಾರಮ್ಯ "

ಭಾಗವತರು : ರಾಘವೇಂದ್ರ ಮಯ್ಯ ಹಾಲಾಡಿ
ಸುಧೀರ್ ಭಟ್ ಪೆರ್ಡೂರು
ಮದ್ದಳೆ : ರಮೇಶ ಭಂಡಾರಿ ಕಡತೋಕ
ಚಂಡೆ : ಗುರುದತ್ತ ಪಡಿಯಾರ

ಮ್ಮುಮೇಳ
*ಕೋಡಿ ವಿಶ್ವನಾಥ ಗಾಣಿಗ
*ಕೋಟ ಸುರೇಶ
*ರಾಜೇಶ್ ಭಂಡಾರಿ ಗುಣವಂತೆ
*ಚಂದ್ರಹಾಸ ಗೌಡ ಹೊಸಪಟ್ಟಣ
*ಯುವರಾಜ ನಾಯ್ಕ
*ರಾಜೇಶ ಬೈಕಾಡಿ
*ನಾರಾಯಣ ನಾಯ್ಕ
ಸ್ತ್ರೀ ಪಾತ್ರ
*ಮಾಧವ ನಾಗೂರು
*ರವೀಂದ್ರ ಶೆಟ್ಟಿ ಹಕ್ಲಾಡಿ
*ಕುಮಾರ ಅರಳಿಸುರಳಿ

ಹಾಸ್ಯ
*ಕಾರ್ತಿಕ ರಾವ್ ಪಾಂಡೇಶ್ವರ
*ಶಂಕರ ಉಳ್ಳೂರು

posted by creangang