15 Free YouTube subscribers for your channel
Get Free YouTube Subscribers, Views and Likes

ಈ ಮಂತ್ರವು ನಿಮ್ಮನ್ನು ಪವಿತ್ರಗೊಳಿಸುತ್ತದೆ! (ಅಘಮರ್ಷಣ ಮಂತ್ರ u0026 ಪವಮಾನ ಸೂಕ್ತಮ್)

Follow
ಗುರುದೇವ ಶ್ರೀ ಶ್ರೀ ರವಿ ಶಂಕರ

ಕಲಬೆರೆಕೆಯಾದ ದೇವಾಲಯದ ಪ್ರಸಾದವನ್ನು ಸೇವಿಸಿದ ಕಾರಣ ನೀವು ಮಾನಸಿಕವಾಗಿ ಹಾಗು ಭಾವನಾತ್ಮಕವಾಗಿ ತಲ್ಲಣಿಸಿಹೋಗಿದ್ದಲ್ಲಿ, ಈ ಮಂತ್ರವನ್ನು 3 ಬಾರಿ ಜಪಿಸಿ.

ಆಪಃ ಪುನಂತು ಪೃಥಿವೀಂ, ಪೃಥಿವೀ ಪೂತಾ ಪುನಾತು ಮಾಂ |
ಪುನಂತು ಬ್ರಹ್ಮಣಸ್ಪತಿಹಿ ಬ್ರಹ್ಮ ಪೂತಃ ಪುನಾತು ಮಾಂ, ಯದ್ಉಚಿಷ್ಟಂಅಭೋಜ್ಯಂ ಯದ್ವಾ ದುಶ್ಚರಿತಂ ಮಮ, ಸರ್ವಂ ಪುನಂತು ಮಾಂ ಆಪೋ ಸತಾಂ ಚ ಪ್ರತಿ ಗ್ರಹಃ ಸ್ವಾಹಾ

#TirupatiLaddu #ತಿರುಪತಿಲಡ್ಡು

ಇದು ಗುರುದೇವ ಶ್ರೀ ಶ್ರೀ ರವಿ ಶಂಕರರ ಅಧಿಕೃತ ಯೂಟ್ಯೂಬ್ ವಾಹಿನಿ.

ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ:
To Subscribe click here:
http://bit.ly/srisrikannada

ಗುರುದೇವ ಶ್ರೀ ಶ್ರೀ ರವಿ ಶಂಕರರ ಕುರಿತು:

ಗುರುದೇವ ಶ್ರೀ ಶ್ರೀ ರವಿ ಶಂಕರರು ಮಾನವತಾವಾದಿ ಹಾಗೂ ಆಧ್ಯಾತ್ಮಿಕ ನಾಯಕರು, ಶಾಂತಿ ಮತ್ತು ಮಾನವೀಯ ಮೌಲ್ಯಗಳ ರಾಯಭಾರಿಗಳು. ಒತ್ತಡರಹಿತ ಮತ್ತು ಹಿಂಸಾಮುಕ್ತ ಜಗತ್ತಿನ ಕಾಣ್ಕೆಯನ್ನು ಹೊಂದಿರುವ ಶ್ರೀ ಶ್ರೀ ರವಿ ಶಂಕರರು ತಮ್ಮ ಬದುಕು ಮತ್ತು ಕಾರ್ಯಗಳ ಮೂಲಕ ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಪ್ರಭಾವಿಸಿದ್ದಾರೆ.

1981 ರಲ್ಲಿ ಗುರುದೇವರು ಲಾಭೋದ್ದೇಶವಿಲ್ಲದ 'ಆರ್ಟ್ ಆಫ್ ಲಿವಿಂಗ್' ಸಂಸ್ಥೆಯನ್ನು ಸ್ಥಾಪಿಸಿದರು. ಇದು ಜಗತ್ತಿನಾದ್ಯಂತ ಒತ್ತಡ ನಿವಾರಣೆ ಮತ್ತು ಸೇವಾಕಾರ್ಯಗಳಲ್ಲಿ ನಿರತವಾಗಿದೆ. ಗುರುದೇವರು ವಿನ್ಯಾಸ ಮಾಡಿರುವ ಕಾರ್ಯಕ್ರಮಗಳು ಜನರಿಗೆ ಸಂತೋಷಮಯ ಹಾಗೂ ಗುಣಮಟ್ಟದ ಜೀವನವನ್ನು ನಡೆಸಲು ಬೇಕಾಗುವ ಪರಿಕರಗಳನ್ನು ಒದಗಿಸುತ್ತವೆ.

ಈ ವಾಹಿನಿಯನ್ನು ಲೈಕ್ ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ, ಹಂಚಿಕೊಳ್ಳಿ ಮತ್ತು ಚಂದಾದಾರರಾಗಿ.

ನಮ್ಮ ವಾಹಿನಿಗೆ ಚಂದಾದಾರರಾಗಲು:
https://bit.ly/YouTubeSRI_SRI

ಫೇಸ್ ಬುಕ್ ಪುಟವನ್ನು ಲೈಕ್ ಮಾಡಿ:
https://bit.ly/FBSri_Sri


ಟ್ವಿಟ್ಟರ್ ಖಾತೆಯನ್ನು ಅನುಸರಿಸಿ:
https://x.com/GurudevaKannada


ಇನ್ಸ್ಟಾಗ್ರಾಂ ನಲ್ಲಿ ಅನುಸರಿಸಿ:
  / gurudev.kannada  


ನಮ್ಮ ಅಂತರ್ಜಾಲ ತಾಣ:
https://www.artofliving.org

ಧನ್ಯವಾದಗಳು

#ಗುರುದೇವಶ್ರೀಶ್ರೀರವಿಶಂಕರ್

posted by theminorkey41