#yakashagana_videos #yakashagana #yaksha_kanasu #yakshagana_2024 #jansale
#kadabala #sagara #kanni #Bidkalkatte
22092024 ರಂದು ಸಾಗರದ ಗಾಂಧಿ ಮೈದಾನದಲ್ಲಿ
ಶ್ರೀ ಗಣಪತಿ ಶಿರಳಗಿ(ಪತ್ರಕರ್ತರು ಸಾಗರ) ಇವರ ಸಂಯೋಜನೆಯಲ್ಲಿ ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನದ ವತಿಯಿಂದ ನಡೆದ ರಾಮಾಂಜನೇಯ ಎಂಬ ಸುಂದರ ಅಖ್ಯಾನದ ಒಂದು ದೃಶ್ಯ ನಿಮ್ಮ ಮುಂದೆ....
ವಿಶೇಷ ಧನ್ಯವಾದಗಳು
ಮೇಳದ ಯಜಮಾನರು ಹಾಗೂ ಸಮಸ್ತ ಕಲಾವಿದರು ಹಾಗೂ ಸಂಘಟಕರು ಮತ್ತು ಊರ ನಾಗರಿಕರು..
ಹಿಮ್ಮೆಳ
ಭಾಗವತರು ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆ
ಮದ್ದಳೆ ಶ್ರೀ ಅಕ್ಷಯ್ ಆಚಾರಿ ಬಿದ್ಕಲಕಟ್ಟೆ
ಚಂಡೆ ಶ್ರೀ ಪ್ರಜ್ವಲ್ ಮುಂಡಾಡಿ
ಮುಮ್ಮೆಳ
ಆಂಜನೇಯ ಶ್ರೀ ಉದಯ ಹೆಗಡೆ ಕಡಬಾಳ
ಶಕುಂತ ರಾಜ ಶ್ರೀ ಕಾರ್ತಿಕ್ ಕಣ್ಣಿ
ವಿಡಿಯೋ ಚಿತ್ರಿಕರಣ ಗೌತಮ ಹೆಗಡೆ ಸಿದ್ದಾಪುರ
( ನಾನು )
ಇದೆ ರೀತಿಯ ಇನ್ನು ಹೆಚ್ಚಿನ ವಿಡಿಯೋಗಳಿಗೆ ನಮ್ಮ ವಾಹಿನಿಯನ್ನು subscribe ಮಾಡಿಕ್ಕೊಳಿ
ವಿಶೇಷ ಸೂಚನೆ ನಮ್ಮ ವಾಹಿನಿಯಲ್ಲಿ ಕೇವಲ ಯಕ್ಷಗಾನ ವಿಡಿಯೋಗಳನ್ನೇ ಪ್ರಸಾರ ಮಾಡುತ್ತೇವೆ
ನಮ್ಮ ವಾಹಿನಿಯು ಯಕ್ಷಗಾನಕ್ಕೆ ಮಿಸಲಿರುವುದಾಗಿದೆ ಹಾಗಾಗಿ ಯಕ್ಷಾಭಿಮಾನಿಗಳಾದ ತಾವು ನಮ್ಮೊಂದಿಗೆ ಕೈ ಜೋಡಿಸಿ
ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ನಮಗೆ ನಿಮ್ಮ ಪ್ರೋತ್ಸಾಹ ಸಿಗಬಹುದೇ place subscribe
ಹೆಚ್ಚಿನ ವೀಕ್ಷಣೆಗಳಿಗಾಗಿ ನಮ್ಮ ಚಾನೆಲ್ ಅನ್ನು ಪ್ರವೇಶಿಸಿ....