ಕಿರಿಮಂಜೇಶ್ವರ ನಾಗೂರು ನಾಗರಿಕರ ಸಹಯೋಗದೊಂದಿಗೆ
ಧಾರೇಶ್ವರ ಯಕ್ಷಬಳಗ ಚಾರಿಟಬಲ್ ಟ್ರಸ್ಟ್ (ರಿ), ಕಿರಿಮಂಜೇಶ್ವರ
ಪ್ರಸ್ತುತಪಡಿಸುವ ೮ನೇ ವರ್ಷದ ಯಕ್ಷಗಾನ ಜ್ಞಾನ ಯಜ್ಞ ತಾಳಮದ್ದಳೆ ಸಪ್ತಾಹ
ಪ್ರಸಂಗ : ಕಚದೇವಯಾನಿ
ಕವಿ : ಶ್ರೀ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ
ಹಿಮ್ಮೇಳ : ಶ್ರೀ ಚಂದ್ರಕಾಂತ ಮೂಡುಬೆಳ್ಳೆ, ಶ್ರೀ ಎನ್ .ಜಿ . ಹೆಗಡೆ , ಕು । ಪನ್ನಗ ಮಯ್ಯ
ಅರ್ಥದಾರಿಗಳು : ಶ್ರೀ ವಿಶ್ವೇಶ್ವರ ಭಟ್ ಸುಣ್ಣಂಬಳ , ಶ್ರೀ ಶಂಭು ಶರ್ಮ ವಿಟ್ಲ, ಶ್ರೀ ಉಜಿರೆ ಅಶೋಕ ಭಟ್ಟ, ಶ್ರೀ ಹರೀಶ್ ಬಳಂತಿಮೊಗರು, ಶ್ರೀ ಸುಜಯಿಂದ್ರ ಹಂದೆ